ಸೆಪ್ಟಂಬರ್ 13: ಡಿಕೆ ಶಿವಕುಮಾರ್ ರವರ ವಿಚಾರಣೆಯಾ ವೇಳೆ ಒಂದು ಸ್ಪೊತಕ ಮಾಹಿತಿ ಬಹಿರಂಗವಾಗಿದೆ. ಆ ವಿಷಯವೇನೆಂದರೆ ಹವಾಲದ ವ್ಯವಹಾರದಲ್ಲಿ ಸಿಕ್ಕಿ ಬಿದ್ದರು ಕಾಂಗ್ರೆಸ್ ನ ಹಲವು ನಾಯಕರು. ಅದರಲ್ಲಿ ಮಧ್ಯವರ್ತಿಯಾಗಿ ಕೆಪಿಸಿಸಿ ಕಾರ್ಯದರ್ಶಿ ವಿ.ಮುಲುಗೊಂದ್ ರವರು ಕೆಲಸ ಮಾಡಿದ್ದರೆ. ಈ ಕಾರಣದಿಂದಾಗಿ ಹಲವು ಕಾಂಗ್ರೆಸ್ ನ ನಾಯಕರಿಗೆ ED ಅಧಿಕಾರಿಗಲಿಗೆ ಹೆದರುತ್ತಿದ್ದರೆ.
Comments
Post a Comment