ಬೀದರ್: ಮಾಜಿ ಸಚಿವ ಡಿ.ಕೆ.ಶಿವಕುಮಾರ್ ಶಿವಮೊಗ್ಗದಲ್ಲಿ ಚಹಾ ಮಾರುತ್ತಿದ್ದಂತ ವ್ಯಕ್ತಿ. ಅವರು ಒಮ್ಮಿಂದೊಮ್ಮಲೆ ಸಾವಿರಾರು ಕೋಟಿ ರೂಪಾಯಿ ಒಡೆಯ ಹೇಗೆ ಆಗ್ತಾರೆ? ನಮಗೂ ಅವರಂತೆ ಶ್ರೀಮಂತರಾಗಬೇಕು ಎಂಬ ಆಸೆ ಇದೆ ಅಂತಾ ಬೀದರನ ಬಸವ ಕಲ್ಯಾಣದಲ್ಲಿ ಎಮ್ಎಲ್ಸಿ ಎನ್.ರವಿಕುಮಾರ್ ಹೊಸ ಬಾಂಬ್ ಸಿಡಿಸಿದ್ದಾರೆ.
ನಗರದಲ್ಲಿ ಮಾತನಾಡಿದ ಅವರು, ಡಿ.ಕೆ.ಶಿವಕುಮಾರ್ ಅವರು ಯಾವ ದಾರಿಯ ಮೂಲಕ ಶ್ರೀಮಂತರಾದ್ರು ಅನ್ನೋದನ್ನ ಇಡಿ, ಸಿಬಿಐ ಎದುರಿಗೆ ಹೇಳಲಿ ಎಂದು ಹೇಳಿದರು.
ಬಳಿಕ ಬಿಜೆಪಿಯಲ್ಲಿ ಇನ್ನೆರಡು ಡಿಸಿಎಂ ಹುದ್ದೆ ಸೃಷ್ಠಿ ವಿಚಾರವಾಗಿ ಮಾತನಾಡಿದ ಎನ್.ರವಿಕುಮಾರ್, ಬಿಎಸ್ವೈ ಸಂಪುಟದಲ್ಲಿ ಮೂರೇ ಡಿಸಿಎಂ ಹುದ್ದೆಗಳು ಇರಲಿವೆ. ನಮಗೆ ಸಿಎಂ ಯಡಿಯೂರಪ್ಪರಿಂದ ಹಾಗೂ ರಾಷ್ಟ್ರ ನಾಯಕರಿಂದ ಈ ಬಗ್ಗೆ ಯಾವುದೇ ಮಾಹಿತಿ ಸಿಕ್ಕಿಲ್ಲ.
ನಗರದಲ್ಲಿ ಮಾತನಾಡಿದ ಅವರು, ಡಿ.ಕೆ.ಶಿವಕುಮಾರ್ ಅವರು ಯಾವ ದಾರಿಯ ಮೂಲಕ ಶ್ರೀಮಂತರಾದ್ರು ಅನ್ನೋದನ್ನ ಇಡಿ, ಸಿಬಿಐ ಎದುರಿಗೆ ಹೇಳಲಿ ಎಂದು ಹೇಳಿದರು.
ಬಳಿಕ ಬಿಜೆಪಿಯಲ್ಲಿ ಇನ್ನೆರಡು ಡಿಸಿಎಂ ಹುದ್ದೆ ಸೃಷ್ಠಿ ವಿಚಾರವಾಗಿ ಮಾತನಾಡಿದ ಎನ್.ರವಿಕುಮಾರ್, ಬಿಎಸ್ವೈ ಸಂಪುಟದಲ್ಲಿ ಮೂರೇ ಡಿಸಿಎಂ ಹುದ್ದೆಗಳು ಇರಲಿವೆ. ನಮಗೆ ಸಿಎಂ ಯಡಿಯೂರಪ್ಪರಿಂದ ಹಾಗೂ ರಾಷ್ಟ್ರ ನಾಯಕರಿಂದ ಈ ಬಗ್ಗೆ ಯಾವುದೇ ಮಾಹಿತಿ ಸಿಕ್ಕಿಲ್ಲ.
Comments
Post a Comment