ಭಾರತೀಯರಿಗೆ ಗುಡ್ ನ್ಯೂಸ್: ಚಂದ್ರಯಾನದ ನಂತರ ಮತ್ತೆ ಸುದ್ದಿಯಲ್ಲಿದ್ದಾರೆ ಇಸ್ರೋ ಚೀಫ್ ಕೆ.ಸಿವನ್:ಚೀನಾಗೆ ತಕ್ಕ ಪಾಠ ಕಲಿಸಲು ಅವರು ಮಾಡಿರುವ ಈ ಪ್ಲ್ಯಾನ್ ಅದ್ಭುತವಾಗಿ.
ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ (ಇಸ್ರೋ) ಅಧ್ಯಕ್ಷ ಕೈಲಸಾವಾಡಿವೂ ಶಿವನ್ ಅವರು ಬಾಹ್ಯಾಕಾಶ ಓಟದಲ್ಲಿ ಚೀನಾವನ್ನು ಸೋಲಿಸಬಲ್ಲ ತಂತ್ರಜ್ಞಾನಗಳನ್ನು ಯುವ ಭಾರತೀಯ ವಿಜ್ಞಾನಿಗಳು ಅಭಿವೃದ್ಧಿಪಡಿಸಬಹುದು ಮತ್ತು ಭಾರತ ಇದನ್ನ ಮಾಡಿ ತೋರಿಸಿದೆ ಎಂದು ಯುವ ಭಾರತೀಯ ವಿಜ್ಞಾನಿಗಳ ಬಗ್ಗೆ ತಮಗಿರುವ ಭರವಸೆಯ ಬಗ್ಗೆ ಹೇಳಿದ್ದಾರೆ.
ರಿಪಬ್ಲಿಕ್ ಟಿವಿಯ ಪ್ರಧಾನ ಸಂಪಾದಕ ಅರ್ನಾಬ್ ಗೋಸ್ವಾಮಿ ಅವರ ‘ನೇಷನ್ ವಾಂಟ್ಸ್ ಟು ನೋ, ದಿ ಅಕ್ಲೇಮಡ್ ಸೈಂಟಿಸ್ಟ್’ ಕಾರ್ಯಕ್ರಮದಲ್ಲಿ ಮಾತನಾಡುತ್ತಾ “ಅವರು ಭವಿಷ್ಯದಲ್ಲಿ ಇದು ಖಂಡಿತ ಸಾಧ್ಯವಾಗಲಿದೆ ಎಂದು ನನಗೆ ಖಾತ್ರಿಯಿದೆ, ಕೆಲವು ತಂತ್ರಜ್ಞಾನಗಳಲ್ಲಿ, ನಾವು ಚೀನಾವನ್ನು ಸೋಲಿಸಲು ಸಾಧ್ಯವಾಗುತ್ತದೆ. ನಮ್ಮ ಯುವಕರು ಖಂಡಿತವಾಗಿಯೂ ಅಂತಹ ತಂತ್ರಜ್ಞಾನವನ್ನು ಅಭಿವೃದ್ಧಿಪಡಿಸುವ ಸಾಮರ್ಥ್ಯ ಹೊಂದಿದ್ದಾರೆ. ನಾವು ಯಾರಿಗೂ ಕಮ್ಮಿಯಿಲ್ಲ ಅನ್ನೋದನ್ನ ನಾವು ಯಾವಾಗಲೂ ತೋರಿಸಿದ್ದೇವೆ. ನಾವು ಯಾವಾಗಲೂ ನಮ್ಮ ಭಾರತವನ್ನು ಟೆಕ್ನಾಲಾಜಿಕಲಿ ಹೆಚ್ಚು ಶಕ್ತಿಯುತವಾಗಿಸಬಹುದು ಮತ್ತು ನಮ್ಮ ಯುವಕರು ಈ ಕೆಲಸವನ್ನು ಮಾಡೇ ಮಾಡುತ್ತಾರೆ ಎಂದು ನನಗೆ ಖಾತ್ರಿಯಿದೆ” ಎಂದರು.
ಆಕಾಶವು ವಿಶಾಲವಾಗಿದೆ ಹಾಗಾಗಿ ಅವಕಾಶಗಳೂ ಅಷ್ಟೇ ಇವೆ: ಕೆ.ಸಿವನ್
ಲ್ಯುಕೇತೃಟಿವ್ ಸ್ಪೇಸ್ ವೆಕ್ಟರ್ ಕ್ಷೇತ್ರವು ಯುವ-ವಯಸ್ಸಿನ ಉದ್ಯಮಿಗಳಿಗೆ ತಮ್ಮ ಪ್ರತಿಭೆಯನ್ನು ತೋರಿಸಲು ಅವಕಾಶಗಳನ್ನು ಮಾಡಿಕೊಡಲಿದೆ ಎಂದ ಕೆ ಶಿವನ್, ಭಾರತದ ಯುವಕರು ದೇಶವನ್ನು ವಿಶ್ವದ ತಾಂತ್ರಿಕ ಶಕ್ತಿ ಕೇಂದ್ರವನ್ನಾಗಿ ಮಾಡಲು ಶ್ರಮಿಸುತ್ತಾರೆ ಎಂದು ಅಭಿಪ್ರಾಯಪಟ್ಟರು.
“ಬಾಹ್ಯಾಕಾಶವು ವಿಶಾಲವಾದ ಪ್ರದೇಶವಾಗಿದೆ. ಹೊಸ ಉದ್ಯಮಿಗಳಿಗೆ ಹೊಸ ತಂತ್ರಜ್ಞಾನವನ್ನು ಅಭಿವೃದ್ಧಿಪಡಿಸಲು ಸಾಕಷ್ಟು ಅವಕಾಶಗಳಿವೆ. ಭಾರತೀಯ ಮಿದುಳುಗಳು ಜಗತ್ತಿನ ಯಾರಿಗಿಂತಲೂ ಕಡಿಮೆಯಿಲ್ಲ ಎಂದು ನನಗೆ ಖಾತ್ರಿಯಿದೆ. ಭಾರತವು ಜಾಗತಿಕವಾಗಿ ತಂತ್ರಜ್ಞಾನದ ಶಕ್ತಿ ಕೇಂದ್ರವಾಗಲಿದೆ ಎಂಬ ನನ್ನ ಕನಸು ನನಸಾಗಲಿದೆ. ಯುವಕರು ಅದಕ್ಕಾಗಿ ಕೆಲಸ ಮಾಡಬೇಕು ಮತ್ತು ಅದನ್ನು ಸಾಧಿಸಬೇಕು ಎಂದು ನಾನು ಬಯಸುತ್ತೇನೆ” ಎಂದು ಇಸ್ರೋ ಮುಖ್ಯಸ್ಥರು ಹೇಳಿದರು.
ಇಸ್ರೋ ಮುಖ್ಯಸ್ಥರ ಕನಸಿನ ಪ್ರಾಜೆಕ್ಟ್
ಅವರ ಕನಸಿನ ಯೋಜನೆಯ ಬಗ್ಗೆ ಕೇಳಿದಾಗ, ಕೆ ಶಿವನ್ ಅವರು ಮಾತನಾಡುತ್ತ ಒಬ್ಬ ವ್ಯಕ್ತಿಯನ್ನು ಆರ್ಬಿಟ್ಗೆ ಕಳುಹಿಸಿ ಸುರಕ್ಷಿತವಾಗಿ ಮರಳಿ ಕರೆತರುವುದು ತನ್ನ ವಿಷನ್ ಎಂದು ಹೇಳಿದರು. ಈ ಬಗ್ಗೆ ಮಾತನಾಡಿದ ಅವರು, “ಮಾನವನನ್ನ ಆರ್ಬಿಟ್ (ಕಕ್ಷೆ)ನಲ್ಲಿ ಇರಿಸಿ ಸುರಕ್ಷಿತವಾಗಿ ಮರಳಿ ಕರೆತರುವುದು ನನ್ನ ಕನಸು ಎಂದು ನಾನು ಹೇಳಲು ಬಯಸುತ್ತೇನೆ. ಇದು ನನ್ನಲ್ಲಿರುವ ಒಂದು ವಿಷನ್. ನಾವು Aditya L 1 ಬಗ್ಗೆ ಮಾತನಾಡುವುದಾದರೆ, ಇದು ಇತರ ಯಾವುದೇ ಆಪರೇಷನ್ ಗಳಿಗೆ ಹೋಲುತ್ತದೆ, ವ್ಯತ್ಯಾಸವೇನೆಂದರೆ ಪೇಲೋಡ್ಗಳು ವಿಭಿನ್ನವಾಗಿವೆ ಮತ್ತು ನೀವು ವೀನಸ್ ಮಿಷನ್ ಬಗ್ಗೆ ಮಾತನಾಡುವಾಗ, ಇದು ಮಂಗಲಯಾನ್ ಮಿಷನ್ನೊಂದಿಗೆ ನಾವು ಸಾಧಿಸಿದ್ದಕ್ಕೆ ಹೋಲುತ್ತದೆ. ಆದರೆ 100% ಸಂಪೂರ್ಣವಾಗಿ ಸ್ಥಳೀಯವಾಗಿರುವ ಗಗನ್ಯಾನ್ ಮಿಷನ್ ಮತ್ತು ಇದಕ್ಕೆ ಸಾಕಷ್ಟು ಹೊಸ ತಂತ್ರಜ್ಞಾನವನ್ನ ಅಭಿವೃದ್ಧಿಪಡಿಸುವ ಅಗತ್ಯವಿದೆ” ಎಂದು ಹೇಳಿದರು.
ರಿಪಬ್ಲಿಕ್ ಟಿವಿಯ ಪ್ರಧಾನ ಸಂಪಾದಕ ಅರ್ನಾಬ್ ಗೋಸ್ವಾಮಿ ಅವರ ‘ನೇಷನ್ ವಾಂಟ್ಸ್ ಟು ನೋ, ದಿ ಅಕ್ಲೇಮಡ್ ಸೈಂಟಿಸ್ಟ್’ ಕಾರ್ಯಕ್ರಮದಲ್ಲಿ ಮಾತನಾಡುತ್ತಾ “ಅವರು ಭವಿಷ್ಯದಲ್ಲಿ ಇದು ಖಂಡಿತ ಸಾಧ್ಯವಾಗಲಿದೆ ಎಂದು ನನಗೆ ಖಾತ್ರಿಯಿದೆ, ಕೆಲವು ತಂತ್ರಜ್ಞಾನಗಳಲ್ಲಿ, ನಾವು ಚೀನಾವನ್ನು ಸೋಲಿಸಲು ಸಾಧ್ಯವಾಗುತ್ತದೆ. ನಮ್ಮ ಯುವಕರು ಖಂಡಿತವಾಗಿಯೂ ಅಂತಹ ತಂತ್ರಜ್ಞಾನವನ್ನು ಅಭಿವೃದ್ಧಿಪಡಿಸುವ ಸಾಮರ್ಥ್ಯ ಹೊಂದಿದ್ದಾರೆ. ನಾವು ಯಾರಿಗೂ ಕಮ್ಮಿಯಿಲ್ಲ ಅನ್ನೋದನ್ನ ನಾವು ಯಾವಾಗಲೂ ತೋರಿಸಿದ್ದೇವೆ. ನಾವು ಯಾವಾಗಲೂ ನಮ್ಮ ಭಾರತವನ್ನು ಟೆಕ್ನಾಲಾಜಿಕಲಿ ಹೆಚ್ಚು ಶಕ್ತಿಯುತವಾಗಿಸಬಹುದು ಮತ್ತು ನಮ್ಮ ಯುವಕರು ಈ ಕೆಲಸವನ್ನು ಮಾಡೇ ಮಾಡುತ್ತಾರೆ ಎಂದು ನನಗೆ ಖಾತ್ರಿಯಿದೆ” ಎಂದರು.
ಆಕಾಶವು ವಿಶಾಲವಾಗಿದೆ ಹಾಗಾಗಿ ಅವಕಾಶಗಳೂ ಅಷ್ಟೇ ಇವೆ: ಕೆ.ಸಿವನ್
ಲ್ಯುಕೇತೃಟಿವ್ ಸ್ಪೇಸ್ ವೆಕ್ಟರ್ ಕ್ಷೇತ್ರವು ಯುವ-ವಯಸ್ಸಿನ ಉದ್ಯಮಿಗಳಿಗೆ ತಮ್ಮ ಪ್ರತಿಭೆಯನ್ನು ತೋರಿಸಲು ಅವಕಾಶಗಳನ್ನು ಮಾಡಿಕೊಡಲಿದೆ ಎಂದ ಕೆ ಶಿವನ್, ಭಾರತದ ಯುವಕರು ದೇಶವನ್ನು ವಿಶ್ವದ ತಾಂತ್ರಿಕ ಶಕ್ತಿ ಕೇಂದ್ರವನ್ನಾಗಿ ಮಾಡಲು ಶ್ರಮಿಸುತ್ತಾರೆ ಎಂದು ಅಭಿಪ್ರಾಯಪಟ್ಟರು.
“ಬಾಹ್ಯಾಕಾಶವು ವಿಶಾಲವಾದ ಪ್ರದೇಶವಾಗಿದೆ. ಹೊಸ ಉದ್ಯಮಿಗಳಿಗೆ ಹೊಸ ತಂತ್ರಜ್ಞಾನವನ್ನು ಅಭಿವೃದ್ಧಿಪಡಿಸಲು ಸಾಕಷ್ಟು ಅವಕಾಶಗಳಿವೆ. ಭಾರತೀಯ ಮಿದುಳುಗಳು ಜಗತ್ತಿನ ಯಾರಿಗಿಂತಲೂ ಕಡಿಮೆಯಿಲ್ಲ ಎಂದು ನನಗೆ ಖಾತ್ರಿಯಿದೆ. ಭಾರತವು ಜಾಗತಿಕವಾಗಿ ತಂತ್ರಜ್ಞಾನದ ಶಕ್ತಿ ಕೇಂದ್ರವಾಗಲಿದೆ ಎಂಬ ನನ್ನ ಕನಸು ನನಸಾಗಲಿದೆ. ಯುವಕರು ಅದಕ್ಕಾಗಿ ಕೆಲಸ ಮಾಡಬೇಕು ಮತ್ತು ಅದನ್ನು ಸಾಧಿಸಬೇಕು ಎಂದು ನಾನು ಬಯಸುತ್ತೇನೆ” ಎಂದು ಇಸ್ರೋ ಮುಖ್ಯಸ್ಥರು ಹೇಳಿದರು.
ಇಸ್ರೋ ಮುಖ್ಯಸ್ಥರ ಕನಸಿನ ಪ್ರಾಜೆಕ್ಟ್
ಅವರ ಕನಸಿನ ಯೋಜನೆಯ ಬಗ್ಗೆ ಕೇಳಿದಾಗ, ಕೆ ಶಿವನ್ ಅವರು ಮಾತನಾಡುತ್ತ ಒಬ್ಬ ವ್ಯಕ್ತಿಯನ್ನು ಆರ್ಬಿಟ್ಗೆ ಕಳುಹಿಸಿ ಸುರಕ್ಷಿತವಾಗಿ ಮರಳಿ ಕರೆತರುವುದು ತನ್ನ ವಿಷನ್ ಎಂದು ಹೇಳಿದರು. ಈ ಬಗ್ಗೆ ಮಾತನಾಡಿದ ಅವರು, “ಮಾನವನನ್ನ ಆರ್ಬಿಟ್ (ಕಕ್ಷೆ)ನಲ್ಲಿ ಇರಿಸಿ ಸುರಕ್ಷಿತವಾಗಿ ಮರಳಿ ಕರೆತರುವುದು ನನ್ನ ಕನಸು ಎಂದು ನಾನು ಹೇಳಲು ಬಯಸುತ್ತೇನೆ. ಇದು ನನ್ನಲ್ಲಿರುವ ಒಂದು ವಿಷನ್. ನಾವು Aditya L 1 ಬಗ್ಗೆ ಮಾತನಾಡುವುದಾದರೆ, ಇದು ಇತರ ಯಾವುದೇ ಆಪರೇಷನ್ ಗಳಿಗೆ ಹೋಲುತ್ತದೆ, ವ್ಯತ್ಯಾಸವೇನೆಂದರೆ ಪೇಲೋಡ್ಗಳು ವಿಭಿನ್ನವಾಗಿವೆ ಮತ್ತು ನೀವು ವೀನಸ್ ಮಿಷನ್ ಬಗ್ಗೆ ಮಾತನಾಡುವಾಗ, ಇದು ಮಂಗಲಯಾನ್ ಮಿಷನ್ನೊಂದಿಗೆ ನಾವು ಸಾಧಿಸಿದ್ದಕ್ಕೆ ಹೋಲುತ್ತದೆ. ಆದರೆ 100% ಸಂಪೂರ್ಣವಾಗಿ ಸ್ಥಳೀಯವಾಗಿರುವ ಗಗನ್ಯಾನ್ ಮಿಷನ್ ಮತ್ತು ಇದಕ್ಕೆ ಸಾಕಷ್ಟು ಹೊಸ ತಂತ್ರಜ್ಞಾನವನ್ನ ಅಭಿವೃದ್ಧಿಪಡಿಸುವ ಅಗತ್ಯವಿದೆ” ಎಂದು ಹೇಳಿದರು.
Comments
Post a Comment