ಧರ್ಮಸ್ಥಳದ ಮಂಜುನಾಥ ಸ್ವಾಮಿಯ ಆಶೀರ್ವಾದದಿಂದ ಪಂಡಿತ್ ವಾಸುದೇವ್ ಗುರೂಜಿಯವರಿಂದ ಈ ದಿನದ ರಾಶಿ ಭವಿಷ್ಯ. ನಿಮ್ಮ ರಾಶಿ ಭವಿಷ್ಯದ ಸೋಲು ಹಾಗೂ ಗೆಲುವನ್ನು ತಿಳಿದುಕೊಳ್ಳಿ ಹಾಗೂ ನಿಮ್ಮ ಭವಿಷ್ಯದಲ್ಲಿ ಕಷ್ಟ ಹಾಗೂ ಸುಖಗಳ ಬಗ್ಗೆ ಸಂಪೂರ್ಣವಾದ ಮಾಹಿತಿಗಾಗಿ ಕೂಡಲೇ ಕರೆ ಮಾಡಿ 9113676088
ಮೇಷ: ಮೇಷ ರಾಶಿಯಲ್ಲಿ ಜನಿಸಿದವರಿಗೆ ಈ ದಿನದ ಶುಭ ದಿನದ ಸಂಕೇತವಾಗಿದೆ. ನಿಮ್ಮ ಕಷ್ಟಗಳು ನಿವಾರಣೆಯಾಗಲಿದೆ. ಮಾತ್ರವಲ್ಲದೆ ನಿಮ್ಮ ಹಣಕಾಸಿನ ಪರಿಸ್ಥಿತಿ ಉತ್ತಮವಾಗಲಿದೆ ಮತ್ತು ಇಂದು ನಿಮಗೆ 5 ಅದೃಷ್ಟ ಸಂಖ್ಯೆಯಾಗಿದೆ. ನಿಮ್ಮ ಜಾತಕದ ಕುರಿತಾದ ಯಾವುದೇ ಪ್ರಶ್ನೆಗಳಿಗೆ ಕೂಡಲೇ ಕರೆ ಮಾಡಿ 9113676088
ವೃಷಭ: ನಿಮಗೆ ಈ ದಿನ ಸಾಧರಣವಾದ ದಿನವಾಗಿರಲಿದೆ ಯಾವುದೇ ಕಾರಣಕ್ಕೂ ನೀವೂ ಅದೃಷ್ಟವನ್ನು ಬೆನ್ನತ್ತಿ ಹೋಗಬೇಡಿ ಬದಲಾಗಿ ನಿಮ್ಮ ಪ್ರಯತ್ನದ ಮೇಲೆ ನಂಬಿಕೆ ಇರಲಿ. ನಿಮ್ಮ ಯಾವುದೇ ಪ್ರಶ್ನೆಗಳಿಗೆ ಕೂಡಲೇ ಕರೆ ಮಾಡಿ 9113676088
ಮಿಥುನ: ನಿಮ್ಮ ಸಾಮಾನ್ಯ ಜ್ಣಾನದ ಜೊತೆಗೆ ನಿಮ್ಮ ಪ್ರಯತ್ನದ ಜ್ನಾನ ಹೆಚ್ಚಾಗಿರಲಿ ಪ್ರಯತ್ನವೇ ನಿಮ್ಮ ಪಾಲಿಗೆ ಯಶಸ್ಸಗಲಿದೆ. ಮಕ್ಕಳಿಗೆ ಇಂದು ಉತ್ತಮ ದಿನವಾಗಿಲ್ಲ ಅದರೂ ನಿಮ್ಮ ಇಷ್ಟಾರ್ಥ ಕಾರ್ಯ ಸಿದ್ದಿಯಾಗಲಿದೆ.
ಕರ್ಕಾಟಕ: ಕರ್ಕಾಟಕ ರಾಶಿಯವರಿಗೆ ಇಂದು ಆರೋಗ್ಯದ ಸಮಸ್ಯೆ ಎದುರಾಗಲಿದೆ ಆ ಕಾರಣದಿಂದಾಗಿ ನಿಮ್ಮ ಆರೋಗ್ಯದ ಬಗ್ಗೆ ಎಚ್ಚರವಾಗಿರಿ. ಹಣಕಾಸಿನ ವ್ಯವಹಾರದ ಬಗ್ಗೆ ನಿಗಾ ವಹಿಸಬೇಕಾಗಿರುವುದು ಆನಿವಾರ್ಯ.
Comments
Post a Comment