
ತನಿಖಾ ವರದಿಯ ಕುರಿತು ಸರ್ಕಾರ ಯಾವುದೇ ಅಧಿಕೃತ ಮಾಹಿತಿ ನೀಡದಿದ್ದರು, ಮೇಲ್ನೊಟ್ಟಕ್ಕೆ ಇದು ಹವಾಮಾನ ವೈಪರಿತ್ಯದಿಂದ ಈ ದುರಂತ ಸಂಭವಿಸಿದೆ ಎಂದು ಹೇಳಲಾಗಿದೆ. ಪೈಲೆಟ್ ಅಥವಾ ಹೆಲಿಕಾಪ್ಟರ್ ನಲ್ಲಿ ಯಾವುದೇ ದೋಷವಿರಲಿಲ್ಲ ಬದಲಾಗಿ ಕೆಟ್ಟ ಹವಾಮಾನದಿಂದಾಗಿ ಈ ದುರ್ಘಟನೆ ಸಂಭವಿಸಿದೆ ಎಂದು ಹೇಳಲಾಗಿದೆ.
ಹೆಲಿಕಾಪ್ಟರ್ ನಲ್ಲಿ ಯಾವುದೇ ಉದ್ದೇಶಪೂರಿತ ಹಾರಟ ನಡೆಸಲಾಗಿಲ್ಲ ಎಂದು ಹೇಳಲಾಗಿದೆ. ಈ ಘಟನೆಯಲ್ಲಿ ಸುಮಾರು ೧೪ ಜನ ಪ್ರಯಾಣಿಸಿದ್ದು ಅದೇ ದಿನ ೧೩ ಜನ ಸಾವನಪ್ಪಿದ್ದರು ಬಳಿಕ ಪೈಲಟ್ ಸಾವನ್ನಪ್ಪಿದ್ದರು. ಒಟ್ಟಾರೆಯಾಗಿ ೨೦೨೧ರಲ್ಲಿ ನಡೆದ ಕೆಟ್ಟ ಘಟನೆಗಳಲ್ಲಿ ಇದು ಒಂದು.
Comments
Post a Comment